Slide
Slide
Slide
previous arrow
next arrow

ನೂತನ ಆರೋಗ್ಯ, ಕ್ಷೇಮ ಕೇಂದ್ರ ಲೋಕಾರ್ಪಣೆ

300x250 AD

ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾದೇವಸ್ಥಾನದ ಸಮೀಪ ನೂತನ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಶಾಸಕ ಸತೀಶ ಸೈಲ್ ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷೆ ಪ್ರಿಯಾ ಗೌಡ, ಉಪಾಧ್ಯಕ್ಷೆ ರಿತಿಕಾ ಹುಲ್ಸವಾರ, ಸದಸ್ಯರಾದ ದೇವರಾಜ ನಾರ್ವೆಕರ, ಆನಂದು ನಾಯ್ಕ, ಕಿಶೋರ ಕಡವಾಡಕರ, ಸನ್ನಾ ಮಾಂಜ್ರೇಕರ, ವಲಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶ್ವಿನಿ ಬೋರಕರ್, ಪಿಡಿಓ ಪ್ರಭಾವತಿ ಬಂಟ, ವೀರಯೋಧ ವಿನೋದ ನಾಯ್ಕ, ತಂದೆ ಮಹಾದೇವ ಡಿ.ನಾಯ್ಕ, ಸ್ಥಳೀಯರಾದ ರಾಜಾ ನಾಯ್ಕ, ಕೃಷ್ಣಾ ವೈಂಗಣಕರ, ಸುವಾಸ ಕಡವಾಡಕರ, ಉಮೇಶ ಮಾಂಜ್ರೇಕರ, ಬಾಬಯ ಮಹಾಲೆ, ಗೋವಿಂದ ನಾಯ್ಕ, ನಾರಾಯಣ ನಾಯ್ಕ, ಗಜಾನನ ಕಲ್ಗಟಕರ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top